Product image 1
Product image 2
HomeStore

ಪ್ರೇತಗಳೆಂದು ಕರೆಯಲು ಮನಸ್ಸಾಗದು

ಪ್ರೇತಗಳೆಂದು ಕರೆಯಲು ಮನಸ್ಸಾಗದು

ಅಗ್ನಿ ಯಾವತ್ತೂ ನಗ್ನ, ಅದರಾತ್ಮ ಉರಿದುರಿದು ಸುತ್ತಾ ಬೆಂಕಿಗೂದಲ ಫಂಕ. ಕಾವೇರಿಗೆ ಕನ್ನಂಬಾಡಿಯ ಕಟ್ಟೆ? ಪೊರೆಹರಿದ ಕಣ್ಣಲ್ಲಿ ಅಚ್ಚಿರಿದ ಕವಿತೆಗೆ ಬಿಚ್ಚುಮುಡಿಯ ಬೆರ್ಚು, ಮೈಯೊಳಗಿಂದ ಹಾಯ್ದ ಹಬೆ. ನಿಷ್ಟುರ ನಿಷ್ಠೆ ನುಡಿಯಲ್ಲಿ. ಅಲ್ಲಿ ಕುದ್ದ ಹಾಲು ಹೊದ್ದ ಕೆನೆ ಬಣ್ಣದ ಮೇಲುದ. ಉದ್ವಿಗ್ನ ಮಾತು ಈಗ ಮಡುಗಟ್ಟಿ ಪರಾಶಕ್ತಿ. ಹುಡುಗಿಯರು ಹೀಗೇ ಎಂದು ಹೇಳಲಿಕ್ಕಾಗದು. ಕಾಲ ಸಾಗಿದ ಹಾಗೆ ಬಾಗಿ ತೂಗಿದ್ದ ಅದೇ ತನು, ಹೆದೆಯೇರಿ ಸಿದ ಧನು. ಕಡೆಗಣ್ಣಲ್ಲಿ ಹೂಡಿದ ಬಾಣ. ದೀಪದ ಕುಡಿ ಯಲ್ಲಿ ನೋಟದ ಚಾಟಿ. ಬೆಂದ ಅನ್ನದ ಮುಚ್ಚುತಾಟಲ್ಲಿ ಬೇಗುದಿ ಹನಿ. ಸ್ವಾಭಿಮಾನದಚಲ ಚಲ. ಕಿಡಕಿ ಮೂಲಕ ಪುಟ್ಟಿಯೊಂದಿಗೆ ಸುರಿಯುವ ಮಳೆ ನೋಡುವಾಗ ಥಟ್ಟನೆ ಹೊಳೆವ ಕಡೆಗಣ್ಣ ಕಾಣೆ. ಕಾಫಿ ಹೌಸಲ್ಲೂ ನೆತ್ತಿ ಫಂಕ ಕ್ಕೊದರಿದ ಧ್ವಜ. ಬಂದಾಗ ಕಾಣಿ, ಕಲ್ಯಾಣ ಕಾರ್ತೀಕಕ್ಕೆ.

-ಎಚ್. ಎಸ್. ವೆಂಕಟೇಶ ಮೂರ್ತಿ 

$0.32

Original: $1.07

-70%
ಪ್ರೇತಗಳೆಂದು ಕರೆಯಲು ಮನಸ್ಸಾಗದು

$1.07

$0.32

Product Information

Shipping & Returns

Description

ಅಗ್ನಿ ಯಾವತ್ತೂ ನಗ್ನ, ಅದರಾತ್ಮ ಉರಿದುರಿದು ಸುತ್ತಾ ಬೆಂಕಿಗೂದಲ ಫಂಕ. ಕಾವೇರಿಗೆ ಕನ್ನಂಬಾಡಿಯ ಕಟ್ಟೆ? ಪೊರೆಹರಿದ ಕಣ್ಣಲ್ಲಿ ಅಚ್ಚಿರಿದ ಕವಿತೆಗೆ ಬಿಚ್ಚುಮುಡಿಯ ಬೆರ್ಚು, ಮೈಯೊಳಗಿಂದ ಹಾಯ್ದ ಹಬೆ. ನಿಷ್ಟುರ ನಿಷ್ಠೆ ನುಡಿಯಲ್ಲಿ. ಅಲ್ಲಿ ಕುದ್ದ ಹಾಲು ಹೊದ್ದ ಕೆನೆ ಬಣ್ಣದ ಮೇಲುದ. ಉದ್ವಿಗ್ನ ಮಾತು ಈಗ ಮಡುಗಟ್ಟಿ ಪರಾಶಕ್ತಿ. ಹುಡುಗಿಯರು ಹೀಗೇ ಎಂದು ಹೇಳಲಿಕ್ಕಾಗದು. ಕಾಲ ಸಾಗಿದ ಹಾಗೆ ಬಾಗಿ ತೂಗಿದ್ದ ಅದೇ ತನು, ಹೆದೆಯೇರಿ ಸಿದ ಧನು. ಕಡೆಗಣ್ಣಲ್ಲಿ ಹೂಡಿದ ಬಾಣ. ದೀಪದ ಕುಡಿ ಯಲ್ಲಿ ನೋಟದ ಚಾಟಿ. ಬೆಂದ ಅನ್ನದ ಮುಚ್ಚುತಾಟಲ್ಲಿ ಬೇಗುದಿ ಹನಿ. ಸ್ವಾಭಿಮಾನದಚಲ ಚಲ. ಕಿಡಕಿ ಮೂಲಕ ಪುಟ್ಟಿಯೊಂದಿಗೆ ಸುರಿಯುವ ಮಳೆ ನೋಡುವಾಗ ಥಟ್ಟನೆ ಹೊಳೆವ ಕಡೆಗಣ್ಣ ಕಾಣೆ. ಕಾಫಿ ಹೌಸಲ್ಲೂ ನೆತ್ತಿ ಫಂಕ ಕ್ಕೊದರಿದ ಧ್ವಜ. ಬಂದಾಗ ಕಾಣಿ, ಕಲ್ಯಾಣ ಕಾರ್ತೀಕಕ್ಕೆ.

-ಎಚ್. ಎಸ್. ವೆಂಕಟೇಶ ಮೂರ್ತಿ