

ಪೂರ್ವಾಂಚಲದ ಪುಟಗಳಿಂದ
ಶ್ರೀಮತಿ ಸುಮಲತಾ ಭಟ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದಲ್ಲಿ ಓದು ಮುಂದುವರಿಸಿ, ಮದುವೆಯಾದ ಬಳಿಕ, ಪತಿಯ ಉದ್ಯೋಗ ನಿಮಿತ್ತ ಪೂರ್ವೋತ್ತರ ರಾಜ್ಯಗಳಲ್ಲಿ ನೆಲಸಿದವರು. ಅಲ್ಲಿಯ ಅನುಭವಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಬಹುಮುಖ ಪ್ರತಿಭೆಯ ಇವರ ಬರಹದಲ್ಲಿ ಆ ಕಾಲದಲ್ಲಿ ಅಲ್ಲಿಯ ಜನಜೀವನದಲ್ಲಿ ಹೇಗೆ ಬೆರೆತಿದ್ದರು, ಅಲ್ಲಿಯ ಜನಜೀವನ ಹೇಗಿತ್ತು ಎಂಬ ವಿವರಗಳಿವೆ. ಎಂತಹ ಪರಿಸ್ಥಿತಿಗೂ ಹೇಗೆ ಹೊಂದಿಕೊಂಡು, ಎಲ್ಲರನ್ನೂ ತಮ್ಮವರನ್ನಾಗಿಸಿ, ಹೇಗೆ ಮುನ್ನಡೆಸಿದರೆಂಬ ವಿವರಗಳಿವೆ. ಹೊಸ ಹೊಸ ಜಾಗಗಳ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಈ ಪುಸ್ತಕ ನಿಜಕ್ಕೂ ರಸದೌತಣ. ಅವರಿಗೆ ದೇವರು ಆಯುರಾರೋಗ್ಯಗಳನ್ನು ದಯಪಾಲಿಸಲಿ ಎಂಬ ಬೇಡಿಕೆ.
-ಜಯಲಕ್ಷ್ಮಿ ಭಟ್.
Original: $1.35
-70%$1.35
$0.41Product Information
Product Information
Shipping & Returns
Shipping & Returns
Description
ಶ್ರೀಮತಿ ಸುಮಲತಾ ಭಟ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದಲ್ಲಿ ಓದು ಮುಂದುವರಿಸಿ, ಮದುವೆಯಾದ ಬಳಿಕ, ಪತಿಯ ಉದ್ಯೋಗ ನಿಮಿತ್ತ ಪೂರ್ವೋತ್ತರ ರಾಜ್ಯಗಳಲ್ಲಿ ನೆಲಸಿದವರು. ಅಲ್ಲಿಯ ಅನುಭವಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಬಹುಮುಖ ಪ್ರತಿಭೆಯ ಇವರ ಬರಹದಲ್ಲಿ ಆ ಕಾಲದಲ್ಲಿ ಅಲ್ಲಿಯ ಜನಜೀವನದಲ್ಲಿ ಹೇಗೆ ಬೆರೆತಿದ್ದರು, ಅಲ್ಲಿಯ ಜನಜೀವನ ಹೇಗಿತ್ತು ಎಂಬ ವಿವರಗಳಿವೆ. ಎಂತಹ ಪರಿಸ್ಥಿತಿಗೂ ಹೇಗೆ ಹೊಂದಿಕೊಂಡು, ಎಲ್ಲರನ್ನೂ ತಮ್ಮವರನ್ನಾಗಿಸಿ, ಹೇಗೆ ಮುನ್ನಡೆಸಿದರೆಂಬ ವಿವರಗಳಿವೆ. ಹೊಸ ಹೊಸ ಜಾಗಗಳ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಈ ಪುಸ್ತಕ ನಿಜಕ್ಕೂ ರಸದೌತಣ. ಅವರಿಗೆ ದೇವರು ಆಯುರಾರೋಗ್ಯಗಳನ್ನು ದಯಪಾಲಿಸಲಿ ಎಂಬ ಬೇಡಿಕೆ.
-ಜಯಲಕ್ಷ್ಮಿ ಭಟ್.











