Product image 1
Product image 2
HomeStore

ಒಡಲಾಳದ ಕಥನಗಳು

ಒಡಲಾಳದ ಕಥನಗಳು

ವಿದ್ಯಾರ್ಥಿ ಚಳುವಳಿಯ ಕಾಲದಲ್ಲೇ ಸಾಮಾಜಿಕವಾಗಿ ಕ್ರಿಯಾಶೀಲವಾದ ಮಹಾಂತೇಶ್, ಮಹಾನ್ ವ್ಯಕ್ತಿಗಳ ಕುರಿತಾದ ಆಕರ್ಷಣೆ ಜೀವಂತವಾಗಿದೆ. ಭಗತ್‌ಸಿಂಗ್, ಚೆಗೆವಾರ, ಮಹಾಡ್ ಪ್ರಕರಣದ ನಾಯಕರು, ಇವರೆಲ್ಲರ ಬಗ್ಗೆ ಅವರು ಬಹಳ ಹೃದಯ ಸ್ಪರ್ಷಿಯಾಗಿ ಬರೆದಿದ್ದಾರೆ.

ಇನ್ನು ತಮ್ಮ ಕಾರ್ಯಕ್ಷೇತ್ರವಾದ ಕಾರ್ಮಿಕ ಅಂದೋಲನಗಳ ಬಗ್ಗೆ ಬರೆಯುವಾಗ ಅವರು ಸಮರ್ಥವಾದ ವಿಶ್ಲೇಷಣೆಯನ್ನು ಮಂಡಿಸುತ್ತಾರೆ. ಹೊರಗುತ್ತಿಗೆ, ಹೊಸ ಪಿಂಚಣಿ ನೀತಿ, ಕಾರ್ಮಿಕ ಕಾನೂನು ತಿದ್ದುಪಡಿ ಇವೆಲ್ಲಾ ದುಡಿಯುವ ವರ್ಗದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಬರೆದ ಪರಿಣಾಮಕಾರಿ ಲೇಖನಗಳು.

ವೈಯಕ್ತಿಕ ಅನುಭವಗಳ ಮೂಲಕ ಹೆಚ್ಚಿನದನ್ನು ಹೇಳಬಲ್ಲ ಸಾಮರ್ಥ್ಯ ಈ ಲೇಖಕರಿಗಿದೆ. ತಮ್ಮ ಅಗಲಿದ ನಾಯಕ, ಸಂಗಾತಿ, ಕಾರ್ಮಿಕ ಧುರೀಣ ಪ್ರಸನ್ನರಿಗೆ ಶ್ರದ್ಧಾಂಜಲಿಯಂತೆ ಬರೆದ ಲೇಖನ ಇದಕ್ಕೆ ಸಾಕ್ಷಿ. ನಾಯಕರಲ್ಲಿ ತಾವು ಇಷ್ಟಪಡುವ ಗುಣ, ಅವರ ಕುರಿತಾದ ಕಾಳಜಿ ಎಲ್ಲವೂ ಇಲ್ಲಿ ದಾಖಲಾಗಿವೆ.

ಅಸ್ಪಶ್ಯತೆಯ ಕಾರಣದಿಂದ ತಾವು ಶಾಲೆಯಿಂದ ಹೊರದೂಡಿಸಿಕೊಂಡ ಘಟನೆಯನ್ನು ಆತ್ಮಮರುಕವಿಲ್ಲದೇ, ಗುಪ್ತ ಸ್ವಪ್ರಶಂಸೆಯಿಲ್ಲದೇ ಹೇಳಿಕೊಂಡಿದ್ದಾರೆ. ನಿರ್ವಿಕಾರವಾಗಿದ್ದೂ, ನನ್ನ ಮನಸ್ಸನ್ನು ತುಂಬಾ ತಟ್ಟಿದ ಈ ಬರಹದಿಂದ ಲೇಖಕರ ಕುರಿತಾದ ನನ್ನ ಗೌರವ ಹೆಚ್ಚಾಗಿದೆ.

-ಡಾ. ಬಿ.ಆರ್.ಮಂಜುನಾಥ್
$0.42

Original: $1.41

-70%
ಒಡಲಾಳದ ಕಥನಗಳು

$1.41

$0.42

Product Information

Shipping & Returns

Description

ವಿದ್ಯಾರ್ಥಿ ಚಳುವಳಿಯ ಕಾಲದಲ್ಲೇ ಸಾಮಾಜಿಕವಾಗಿ ಕ್ರಿಯಾಶೀಲವಾದ ಮಹಾಂತೇಶ್, ಮಹಾನ್ ವ್ಯಕ್ತಿಗಳ ಕುರಿತಾದ ಆಕರ್ಷಣೆ ಜೀವಂತವಾಗಿದೆ. ಭಗತ್‌ಸಿಂಗ್, ಚೆಗೆವಾರ, ಮಹಾಡ್ ಪ್ರಕರಣದ ನಾಯಕರು, ಇವರೆಲ್ಲರ ಬಗ್ಗೆ ಅವರು ಬಹಳ ಹೃದಯ ಸ್ಪರ್ಷಿಯಾಗಿ ಬರೆದಿದ್ದಾರೆ.

ಇನ್ನು ತಮ್ಮ ಕಾರ್ಯಕ್ಷೇತ್ರವಾದ ಕಾರ್ಮಿಕ ಅಂದೋಲನಗಳ ಬಗ್ಗೆ ಬರೆಯುವಾಗ ಅವರು ಸಮರ್ಥವಾದ ವಿಶ್ಲೇಷಣೆಯನ್ನು ಮಂಡಿಸುತ್ತಾರೆ. ಹೊರಗುತ್ತಿಗೆ, ಹೊಸ ಪಿಂಚಣಿ ನೀತಿ, ಕಾರ್ಮಿಕ ಕಾನೂನು ತಿದ್ದುಪಡಿ ಇವೆಲ್ಲಾ ದುಡಿಯುವ ವರ್ಗದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಬರೆದ ಪರಿಣಾಮಕಾರಿ ಲೇಖನಗಳು.

ವೈಯಕ್ತಿಕ ಅನುಭವಗಳ ಮೂಲಕ ಹೆಚ್ಚಿನದನ್ನು ಹೇಳಬಲ್ಲ ಸಾಮರ್ಥ್ಯ ಈ ಲೇಖಕರಿಗಿದೆ. ತಮ್ಮ ಅಗಲಿದ ನಾಯಕ, ಸಂಗಾತಿ, ಕಾರ್ಮಿಕ ಧುರೀಣ ಪ್ರಸನ್ನರಿಗೆ ಶ್ರದ್ಧಾಂಜಲಿಯಂತೆ ಬರೆದ ಲೇಖನ ಇದಕ್ಕೆ ಸಾಕ್ಷಿ. ನಾಯಕರಲ್ಲಿ ತಾವು ಇಷ್ಟಪಡುವ ಗುಣ, ಅವರ ಕುರಿತಾದ ಕಾಳಜಿ ಎಲ್ಲವೂ ಇಲ್ಲಿ ದಾಖಲಾಗಿವೆ.

ಅಸ್ಪಶ್ಯತೆಯ ಕಾರಣದಿಂದ ತಾವು ಶಾಲೆಯಿಂದ ಹೊರದೂಡಿಸಿಕೊಂಡ ಘಟನೆಯನ್ನು ಆತ್ಮಮರುಕವಿಲ್ಲದೇ, ಗುಪ್ತ ಸ್ವಪ್ರಶಂಸೆಯಿಲ್ಲದೇ ಹೇಳಿಕೊಂಡಿದ್ದಾರೆ. ನಿರ್ವಿಕಾರವಾಗಿದ್ದೂ, ನನ್ನ ಮನಸ್ಸನ್ನು ತುಂಬಾ ತಟ್ಟಿದ ಈ ಬರಹದಿಂದ ಲೇಖಕರ ಕುರಿತಾದ ನನ್ನ ಗೌರವ ಹೆಚ್ಚಾಗಿದೆ.

-ಡಾ. ಬಿ.ಆರ್.ಮಂಜುನಾಥ್

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41