Product image 1
Product image 2
HomeStore

ಮತ್ತೆ ಸುದ್ದಿಯಲ್ಲಿ ಬರ್ಮುಡ ಟ್ರೈಯಾಂಗಲ್

ಮತ್ತೆ ಸುದ್ದಿಯಲ್ಲಿ ಬರ್ಮುಡ ಟ್ರೈಯಾಂಗಲ್

ತೋಟಕ್ಕೆ ಹೋದರೆ ಬಗೆಬಗೆಯ ಗಿಡಮರಗಳು, ಹೂ-ಹಣ್ಣು ತಳೆದ ವೃಕ್ಷಗಳನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು. ಹಾಗೆಯೇ ವಿಜ್ಞಾನಾಸಕ್ತ ಓದುಗರು ಅವರಿಗೆ ಇಷ್ಟವಾದ ವಿಷಯವಿರುವ ವಿಜ್ಞಾನ ಲೇಖನಗಳನ್ನು ಓದಿ ಸವಿಯುವುದು ನಮ್ಮ ಇಂದಿನ ಸಮಾಜದ ಪ್ರೌಢಿಮೆಯನ್ನು ತೋರುತ್ತದೆ.

'ಮತ್ತೆ ಮತ್ತೆ ಬರ್ಮುಡ ಟ್ರೈಯಾಂಗಲ್' ಸಂಕಲನದಲ್ಲೂ ಓದುಗರ ಕುತೂಹಲ ತಣಿಸುವ, ಜಗತ್ತಿನ ವಿವಿಧ ಬಗೆಯ ವೈಜ್ಞಾನಿಕ ಪ್ರಗತಿ ಬಿಂಬಿಸುವ ೬೮ ಲೇಖನಗಳಿವೆ. ಸಾಗರದ ಅಸಿಡಿಟಿಯಿಂದ ತೊಡಗಿ ಮೇಘಸ್ಫೋಟದವರೆಗೆ, ಅಂತರಿಕ್ಷ ಜಂಕ್ ನಿಂದ ತೊಡಗಿ ಕೂಡಂಕುಳಂ ಪರಮಾಣು ಸ್ಥಾವರ ವಿರೋಧದವರೆಗೆ, ಗೀಜಾ ಪಿರಮಿಡ್ ಮೇಲೆ ಮಾಡಿದ ಪ್ರಯೋಗದಿಂದ ತೊಡಗಿ ಕಣ್ಣೆದುರಿಗೆ ಕರಗುತ್ತಿರುವ 'ಗ್ರೇಟ್ ಬ್ಯಾರಿಯರ್ ರೀಫ್ 'ವರೆಗೆ; ವನ್ಯಜೀವಿ ಸಂಘರ್ಷದಿಂದ ತೊಡಗಿ ಅಂಟಾರ್ಕ್ಟಕ ತಂದ ತಳಮಳದವರೆಗೆ ಲೇಖನಗಳು ವ್ಯಾಪ್ತಿ ಪಡೆದಿವೆ. ಸದಾ ಕುತೂಹಲದ ಸಂಗತಿಯಾಗಿರುವ ಬರ್ಮುಡ ಟ್ರೈಯಾಂಗಲ್ ಬಗ್ಗೆ ವಿಶೇಷ ಲೇಖನಗಳಿವೆ.

ಬಾಳೆಎಲೆ ಊಟದಲ್ಲಿ ಅವೆಷ್ಟು ಬಗೆಯ ಭಕ್ಷ್ಯಗಳಿರುತ್ತದೆ. ತಿನ್ನುವವರಿಗೆ ದೊಡ್ಡ ಆಯ್ಕೆಗಳಿರುತ್ತವೆ. ಇಲ್ಲಿನ ಎಲ್ಲ ಲೇಖನಗಳೂ ಅದೇ ಜಾಯಮಾನದವು. ಓದುಗರ ಅಭಿರುಚಿಗೆ ಹೊಂದುವಂತಹವು. ಜನಪ್ರಿಯ ವಿಜ್ಞಾನದ ಮೂಲ ಗುರಿಯೇ ಇದು. ಕನ್ನಡದಲ್ಲಿ, ಅತ್ಯಂತ ಸಂಕೀರ್ಣ ವಿಜ್ಞಾನ ವಿಷಯಗಳನ್ನು ತೊಡಕಿಲ್ಲದೆ ಬರೆಯುವುದೂ ಕೂಡ ಅನುಭವವನ್ನು ಬೇಡುತ್ತದೆ.

ಈ ಕೃತಿಯ ಲೇಖಕರಾದ ಡಾ. ಟಿ.ಆರ್. ಅನಂತರಾಮು ಅವರು ಭೂವಿಜ್ಞಾನಿ, ಕಳೆದ ೪೫ ವರ್ಷಗಳಿಂದ

$0.81

Original: $2.70

-70%
ಮತ್ತೆ ಸುದ್ದಿಯಲ್ಲಿ ಬರ್ಮುಡ ಟ್ರೈಯಾಂಗಲ್

$2.70

$0.81

Product Information

Shipping & Returns

Description

ತೋಟಕ್ಕೆ ಹೋದರೆ ಬಗೆಬಗೆಯ ಗಿಡಮರಗಳು, ಹೂ-ಹಣ್ಣು ತಳೆದ ವೃಕ್ಷಗಳನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು. ಹಾಗೆಯೇ ವಿಜ್ಞಾನಾಸಕ್ತ ಓದುಗರು ಅವರಿಗೆ ಇಷ್ಟವಾದ ವಿಷಯವಿರುವ ವಿಜ್ಞಾನ ಲೇಖನಗಳನ್ನು ಓದಿ ಸವಿಯುವುದು ನಮ್ಮ ಇಂದಿನ ಸಮಾಜದ ಪ್ರೌಢಿಮೆಯನ್ನು ತೋರುತ್ತದೆ.

'ಮತ್ತೆ ಮತ್ತೆ ಬರ್ಮುಡ ಟ್ರೈಯಾಂಗಲ್' ಸಂಕಲನದಲ್ಲೂ ಓದುಗರ ಕುತೂಹಲ ತಣಿಸುವ, ಜಗತ್ತಿನ ವಿವಿಧ ಬಗೆಯ ವೈಜ್ಞಾನಿಕ ಪ್ರಗತಿ ಬಿಂಬಿಸುವ ೬೮ ಲೇಖನಗಳಿವೆ. ಸಾಗರದ ಅಸಿಡಿಟಿಯಿಂದ ತೊಡಗಿ ಮೇಘಸ್ಫೋಟದವರೆಗೆ, ಅಂತರಿಕ್ಷ ಜಂಕ್ ನಿಂದ ತೊಡಗಿ ಕೂಡಂಕುಳಂ ಪರಮಾಣು ಸ್ಥಾವರ ವಿರೋಧದವರೆಗೆ, ಗೀಜಾ ಪಿರಮಿಡ್ ಮೇಲೆ ಮಾಡಿದ ಪ್ರಯೋಗದಿಂದ ತೊಡಗಿ ಕಣ್ಣೆದುರಿಗೆ ಕರಗುತ್ತಿರುವ 'ಗ್ರೇಟ್ ಬ್ಯಾರಿಯರ್ ರೀಫ್ 'ವರೆಗೆ; ವನ್ಯಜೀವಿ ಸಂಘರ್ಷದಿಂದ ತೊಡಗಿ ಅಂಟಾರ್ಕ್ಟಕ ತಂದ ತಳಮಳದವರೆಗೆ ಲೇಖನಗಳು ವ್ಯಾಪ್ತಿ ಪಡೆದಿವೆ. ಸದಾ ಕುತೂಹಲದ ಸಂಗತಿಯಾಗಿರುವ ಬರ್ಮುಡ ಟ್ರೈಯಾಂಗಲ್ ಬಗ್ಗೆ ವಿಶೇಷ ಲೇಖನಗಳಿವೆ.

ಬಾಳೆಎಲೆ ಊಟದಲ್ಲಿ ಅವೆಷ್ಟು ಬಗೆಯ ಭಕ್ಷ್ಯಗಳಿರುತ್ತದೆ. ತಿನ್ನುವವರಿಗೆ ದೊಡ್ಡ ಆಯ್ಕೆಗಳಿರುತ್ತವೆ. ಇಲ್ಲಿನ ಎಲ್ಲ ಲೇಖನಗಳೂ ಅದೇ ಜಾಯಮಾನದವು. ಓದುಗರ ಅಭಿರುಚಿಗೆ ಹೊಂದುವಂತಹವು. ಜನಪ್ರಿಯ ವಿಜ್ಞಾನದ ಮೂಲ ಗುರಿಯೇ ಇದು. ಕನ್ನಡದಲ್ಲಿ, ಅತ್ಯಂತ ಸಂಕೀರ್ಣ ವಿಜ್ಞಾನ ವಿಷಯಗಳನ್ನು ತೊಡಕಿಲ್ಲದೆ ಬರೆಯುವುದೂ ಕೂಡ ಅನುಭವವನ್ನು ಬೇಡುತ್ತದೆ.

ಈ ಕೃತಿಯ ಲೇಖಕರಾದ ಡಾ. ಟಿ.ಆರ್. ಅನಂತರಾಮು ಅವರು ಭೂವಿಜ್ಞಾನಿ, ಕಳೆದ ೪೫ ವರ್ಷಗಳಿಂದ

ಮತ್ತೆ ಸುದ್ದಿಯಲ್ಲಿ ಬರ್ಮುಡ ಟ್ರೈಯಾಂಗಲ್ | Harivu Books