Product image 1
Product image 2
HomeStore

ಮಾತಿಗೆ ಮುನ್ನ

ಮಾತಿಗೆ ಮುನ್ನ

'ಬಯಲು' ಎನ್ನುವ ಪದ ವಚನಯುಗದಲ್ಲಿ ಕನ್ನಡ ಸಂವೇದನೆಯ ಭಾಗವಾಗಿಬಿಟ್ಟಿತು. 'ಬಯಲು' ಎಂದಾಗ ಬಿಡುಗಡೆಯ ಸ್ಥಿತಿ, 'ಬಯಲು'" ಎಂದಾಗ ದೊಡ್ಡದೊಂದು ನಿರಾಳ; ದುಃಖನಿವೃತ್ತಿ; ಕೇವಲ ಜ್ಞಾನದ ಸ್ಥಿತಿ ಇತ್ಯಾದಿ ದಾರ್ಶನಿಕ ಅರ್ಥಗಳು, ಮನುಷ್ಯ ಜೀವ ಪಡೆಯಬಹುದಾದ ಆತ್ಯಂತಿಕ ಅವಸ್ಥೆ ಎಂಬ ಅರ್ಥ- ಇವೆಲ್ಲ ಇವೆ. ಇವೆಲ್ಲದರ ಜೊತೆಗೆ ಪ್ರಾಯಃ ವಚನಗಳಿಗೇ ವಿಶಿಷ್ಟವಾದ ಒಂದು ಅರ್ಥವಿದೆ. ಅದೆಂದರೆ 'ಬಯಲು' ಎಂದಾಗ ಸೃಷ್ಟಿಗೆ; ಸೃಜನಶಕ್ತಿಗೆ ಆಸ್ಪದವಿರುವ, ಆಸ್ಪದವೀಯುವ 'ಎಡೆ' ಎಂಬ ಅರ್ಥ; ಸೃಜನಶಕ್ತಿಯು ಅನಿರ್ಬಂಧಿತವಾಗಿ ಸುಳಿದಾಡುವ ಎಡೆ' ಎಂಬ ಅರ್ಥ.

$1.08
ಮಾತಿಗೆ ಮುನ್ನ
$1.08

Product Information

Shipping & Returns

Description

'ಬಯಲು' ಎನ್ನುವ ಪದ ವಚನಯುಗದಲ್ಲಿ ಕನ್ನಡ ಸಂವೇದನೆಯ ಭಾಗವಾಗಿಬಿಟ್ಟಿತು. 'ಬಯಲು' ಎಂದಾಗ ಬಿಡುಗಡೆಯ ಸ್ಥಿತಿ, 'ಬಯಲು'" ಎಂದಾಗ ದೊಡ್ಡದೊಂದು ನಿರಾಳ; ದುಃಖನಿವೃತ್ತಿ; ಕೇವಲ ಜ್ಞಾನದ ಸ್ಥಿತಿ ಇತ್ಯಾದಿ ದಾರ್ಶನಿಕ ಅರ್ಥಗಳು, ಮನುಷ್ಯ ಜೀವ ಪಡೆಯಬಹುದಾದ ಆತ್ಯಂತಿಕ ಅವಸ್ಥೆ ಎಂಬ ಅರ್ಥ- ಇವೆಲ್ಲ ಇವೆ. ಇವೆಲ್ಲದರ ಜೊತೆಗೆ ಪ್ರಾಯಃ ವಚನಗಳಿಗೇ ವಿಶಿಷ್ಟವಾದ ಒಂದು ಅರ್ಥವಿದೆ. ಅದೆಂದರೆ 'ಬಯಲು' ಎಂದಾಗ ಸೃಷ್ಟಿಗೆ; ಸೃಜನಶಕ್ತಿಗೆ ಆಸ್ಪದವಿರುವ, ಆಸ್ಪದವೀಯುವ 'ಎಡೆ' ಎಂಬ ಅರ್ಥ; ಸೃಜನಶಕ್ತಿಯು ಅನಿರ್ಬಂಧಿತವಾಗಿ ಸುಳಿದಾಡುವ ಎಡೆ' ಎಂಬ ಅರ್ಥ.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41