
ಕರ್ನಾಟಕ ಬಹುತ್ವದ ಆಯಾಮಗಳು
ಡಾ. ಶೆಟ್ಟರ್ ದಕ್ಷಿಣ ಭಾರತದ ಧೀಮಂತ ಚಿಂತಕರಾದ ಇತಿಹಾಸಜ್ಞರು. ಈ ಪುಸ್ತಕದಲ್ಲಿ ಕನ್ನಡವನ್ನು ದ್ರಾವಿಡಲೋಕದಲ್ಲೂ, ಸಂಸ್ಕೃತ ಲೋಕದಲ್ಲೂ ಇಟ್ಟು ಅವರು ನೋಡುವ ಕ್ರಮ ಘನವಾದ ಹೊಸ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಕನ್ನಡ ಸಾಹಿತ್ಯದಲ್ಲಿ ಪಂಪ, ವಚನಕಾರರು, ಕುವೆಂಪು, ಬೇಂದ್ರೆ, ಅಡಿಗ, ಪುತಿನ, ಕಂಬಾರ ಇತ್ಯಾದಿ ಹಲವರನ್ನು ನಾವು ವಿಮರ್ಶಿಸುವ ದಾರಿಗಳು ಶೆಟ್ಟರ್ ವಿಚಾರದಿಂದ ಇನ್ನಷ್ಟು ದಟ್ಟವಾಗಲಿವೆ.
Product Information
Product Information
Shipping & Returns
Shipping & Returns
Description
ಡಾ. ಶೆಟ್ಟರ್ ದಕ್ಷಿಣ ಭಾರತದ ಧೀಮಂತ ಚಿಂತಕರಾದ ಇತಿಹಾಸಜ್ಞರು. ಈ ಪುಸ್ತಕದಲ್ಲಿ ಕನ್ನಡವನ್ನು ದ್ರಾವಿಡಲೋಕದಲ್ಲೂ, ಸಂಸ್ಕೃತ ಲೋಕದಲ್ಲೂ ಇಟ್ಟು ಅವರು ನೋಡುವ ಕ್ರಮ ಘನವಾದ ಹೊಸ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಕನ್ನಡ ಸಾಹಿತ್ಯದಲ್ಲಿ ಪಂಪ, ವಚನಕಾರರು, ಕುವೆಂಪು, ಬೇಂದ್ರೆ, ಅಡಿಗ, ಪುತಿನ, ಕಂಬಾರ ಇತ್ಯಾದಿ ಹಲವರನ್ನು ನಾವು ವಿಮರ್ಶಿಸುವ ದಾರಿಗಳು ಶೆಟ್ಟರ್ ವಿಚಾರದಿಂದ ಇನ್ನಷ್ಟು ದಟ್ಟವಾಗಲಿವೆ.











