
ಕನ್ನಡ ಪ್ರಜ್ಞೆ
ಕನ್ನಡ ಪ್ರಜ್ಞೆ ಕನ್ನಡದ ಖ್ಯಾತ ಬಂಡಾಯ ಸಾಹಿತಿ ಮತ್ತು ಚಿಂತಕರಾದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಕೃತಿಯಾಗಿದೆ. ಕಲಿಕೆ, ಭಾಷೆ, ಸಂಸ್ಕೃತಿ, ಸಿನೆಮಾ, ಚಳುವಳಿ ಹೀಗೆ ಹಲವು ವಿಷಯಗಳ ಬಗ್ಗೆ ಬರಗೂರು ಅವರ ಅಂಕಣಗಳು ಇಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರ ತಂದಿದೆ.
Product Information
Product Information
Shipping & Returns
Shipping & Returns
Description
ಕನ್ನಡ ಪ್ರಜ್ಞೆ ಕನ್ನಡದ ಖ್ಯಾತ ಬಂಡಾಯ ಸಾಹಿತಿ ಮತ್ತು ಚಿಂತಕರಾದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಕೃತಿಯಾಗಿದೆ. ಕಲಿಕೆ, ಭಾಷೆ, ಸಂಸ್ಕೃತಿ, ಸಿನೆಮಾ, ಚಳುವಳಿ ಹೀಗೆ ಹಲವು ವಿಷಯಗಳ ಬಗ್ಗೆ ಬರಗೂರು ಅವರ ಅಂಕಣಗಳು ಇಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರ ತಂದಿದೆ.











