Product image 1
HomeStore

ಕಹಳೆ ಬಂಡೆ

ಕಹಳೆ ಬಂಡೆ

ಕನ್ನಡ ಸಾಹಿತ್ಯ ಲೋಕದಲ್ಲಿ, ದಿವಂಗತ ಟಿ.ಕೆ. ರಾಮರಾವ್‌ ಅವರದ್ದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯಕ್ಕೆ ಮುಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು, ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾಗಿದ್ದಾರೆ.
ರಾಮರಾವ್‌ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ಈ ಕಾದಂಬರಿಯನ್ನು ಆಕರ್ಷಕ ರೂಪದಲ್ಲಿ ಓದುಗರ ಮುಂದೆ ತರಲಾಗಿದೆ.
$0.39

Original: $1.30

-70%
ಕಹಳೆ ಬಂಡೆ

$1.30

$0.39

Product Information

Shipping & Returns

Description

ಕನ್ನಡ ಸಾಹಿತ್ಯ ಲೋಕದಲ್ಲಿ, ದಿವಂಗತ ಟಿ.ಕೆ. ರಾಮರಾವ್‌ ಅವರದ್ದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯಕ್ಕೆ ಮುಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು, ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾಗಿದ್ದಾರೆ.
ರಾಮರಾವ್‌ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ಈ ಕಾದಂಬರಿಯನ್ನು ಆಕರ್ಷಕ ರೂಪದಲ್ಲಿ ಓದುಗರ ಮುಂದೆ ತರಲಾಗಿದೆ.
ಕಹಳೆ ಬಂಡೆ | Harivu Books