
ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು
ನಾನು ಮತ್ಮತ್ತೆ ಓದುವ, ಓದಿದಷ್ಟೂ ಮುದಕೊಡುವ ಲೇಖಕರಲ್ಲಿ ಮಾರ್ಕೇಜ್ ಕೂಡಾ ಒಬ್ಬ. ಬರೆಯುವ ಬದುಕಿನಲ್ಲಿ ಏಕತಾನತೆ, ಕೃತಕತೆಯ ಸೋಂಕು ತಾಗಿಸಿಕೊಳ್ಳದಿರುವುದು, ತಾಜಾ ಬದುಕೊಂದು ಓದುಗನೊಳಗೆ ಅನುಭವವಾಗಿ ಅನುರಣಿಸುವಂತೆ ಮಾಡುವುದು ಹಾಗೂ ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾಗುವುದು-ನಿಜ ಲೇಖಕನೊಬ್ಬನ ಮುಖ್ಯ ಸಾಮಾಜಿಕ ಜವಾಬ್ದಾರಿ ಅನ್ನುವಂತೆ ಬರೆದು ಬದುಕಿದವನು ಮಾರ್ಕೇಟ್.
ಹಂಗೆ ನೋಡಿದರೆ ಮಾರ್ಕೇಜ್ ಕನ್ನಡದ ಮನಸ್ಸುಗಳಿಗೆ ಹೊಸಬನೇನಲ್ಲ. ಈ ಹಿಂದೆ ಹಲವರು ಮಾರ್ಕೇಜ್ನನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮುಂದೆಯೂ ಬರುತ್ತಲೇ ಇರುತ್ತಾನೆ. ಹೀಗೆ ಎಲ್ಲಾ ಕಾಲಘಟ್ಟದ ಮನಸ್ಸುಗಳನ್ನು ಆವರಿಸಿಕೊಳ್ಳುವುದು, ಆ ಮೂಲಕ ಅವರೊಂದಿಗೆ ಸೀದಾ ನಡೆದು ಬಂದುಬಿಡುವುದು, ಅವನ ಸೃಜನಶೀಲ ಶ್ರೇಷ್ಠತೆ ಹಾಗೂ ಮನುಕುಲದ ಬಗೆಗಿನ ಕಾಳಜಿಗಳ ಕಾರಣಕ್ಕಾಗಿ.
-ಎಸ್. ಗಂಗಾಧರಯ್ಯ
ಹಂಗೆ ನೋಡಿದರೆ ಮಾರ್ಕೇಜ್ ಕನ್ನಡದ ಮನಸ್ಸುಗಳಿಗೆ ಹೊಸಬನೇನಲ್ಲ. ಈ ಹಿಂದೆ ಹಲವರು ಮಾರ್ಕೇಜ್ನನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮುಂದೆಯೂ ಬರುತ್ತಲೇ ಇರುತ್ತಾನೆ. ಹೀಗೆ ಎಲ್ಲಾ ಕಾಲಘಟ್ಟದ ಮನಸ್ಸುಗಳನ್ನು ಆವರಿಸಿಕೊಳ್ಳುವುದು, ಆ ಮೂಲಕ ಅವರೊಂದಿಗೆ ಸೀದಾ ನಡೆದು ಬಂದುಬಿಡುವುದು, ಅವನ ಸೃಜನಶೀಲ ಶ್ರೇಷ್ಠತೆ ಹಾಗೂ ಮನುಕುಲದ ಬಗೆಗಿನ ಕಾಳಜಿಗಳ ಕಾರಣಕ್ಕಾಗಿ.
-ಎಸ್. ಗಂಗಾಧರಯ್ಯ
$0.52
Original: $1.73
-70%ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು—
$1.73
$0.52Product Information
Product Information
Shipping & Returns
Shipping & Returns
Description
ನಾನು ಮತ್ಮತ್ತೆ ಓದುವ, ಓದಿದಷ್ಟೂ ಮುದಕೊಡುವ ಲೇಖಕರಲ್ಲಿ ಮಾರ್ಕೇಜ್ ಕೂಡಾ ಒಬ್ಬ. ಬರೆಯುವ ಬದುಕಿನಲ್ಲಿ ಏಕತಾನತೆ, ಕೃತಕತೆಯ ಸೋಂಕು ತಾಗಿಸಿಕೊಳ್ಳದಿರುವುದು, ತಾಜಾ ಬದುಕೊಂದು ಓದುಗನೊಳಗೆ ಅನುಭವವಾಗಿ ಅನುರಣಿಸುವಂತೆ ಮಾಡುವುದು ಹಾಗೂ ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾಗುವುದು-ನಿಜ ಲೇಖಕನೊಬ್ಬನ ಮುಖ್ಯ ಸಾಮಾಜಿಕ ಜವಾಬ್ದಾರಿ ಅನ್ನುವಂತೆ ಬರೆದು ಬದುಕಿದವನು ಮಾರ್ಕೇಟ್.
ಹಂಗೆ ನೋಡಿದರೆ ಮಾರ್ಕೇಜ್ ಕನ್ನಡದ ಮನಸ್ಸುಗಳಿಗೆ ಹೊಸಬನೇನಲ್ಲ. ಈ ಹಿಂದೆ ಹಲವರು ಮಾರ್ಕೇಜ್ನನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮುಂದೆಯೂ ಬರುತ್ತಲೇ ಇರುತ್ತಾನೆ. ಹೀಗೆ ಎಲ್ಲಾ ಕಾಲಘಟ್ಟದ ಮನಸ್ಸುಗಳನ್ನು ಆವರಿಸಿಕೊಳ್ಳುವುದು, ಆ ಮೂಲಕ ಅವರೊಂದಿಗೆ ಸೀದಾ ನಡೆದು ಬಂದುಬಿಡುವುದು, ಅವನ ಸೃಜನಶೀಲ ಶ್ರೇಷ್ಠತೆ ಹಾಗೂ ಮನುಕುಲದ ಬಗೆಗಿನ ಕಾಳಜಿಗಳ ಕಾರಣಕ್ಕಾಗಿ.
-ಎಸ್. ಗಂಗಾಧರಯ್ಯ
ಹಂಗೆ ನೋಡಿದರೆ ಮಾರ್ಕೇಜ್ ಕನ್ನಡದ ಮನಸ್ಸುಗಳಿಗೆ ಹೊಸಬನೇನಲ್ಲ. ಈ ಹಿಂದೆ ಹಲವರು ಮಾರ್ಕೇಜ್ನನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮುಂದೆಯೂ ಬರುತ್ತಲೇ ಇರುತ್ತಾನೆ. ಹೀಗೆ ಎಲ್ಲಾ ಕಾಲಘಟ್ಟದ ಮನಸ್ಸುಗಳನ್ನು ಆವರಿಸಿಕೊಳ್ಳುವುದು, ಆ ಮೂಲಕ ಅವರೊಂದಿಗೆ ಸೀದಾ ನಡೆದು ಬಂದುಬಿಡುವುದು, ಅವನ ಸೃಜನಶೀಲ ಶ್ರೇಷ್ಠತೆ ಹಾಗೂ ಮನುಕುಲದ ಬಗೆಗಿನ ಕಾಳಜಿಗಳ ಕಾರಣಕ್ಕಾಗಿ.
-ಎಸ್. ಗಂಗಾಧರಯ್ಯ











