Product image 1
HomeStore

ಗಾಂಧಿ ಕಗ್ಗೊಲೆ

ಗಾಂಧಿ ಕಗ್ಗೊಲೆ

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
$0.32

Original: $1.08

-70%
ಗಾಂಧಿ ಕಗ್ಗೊಲೆ

$1.08

$0.32

Product Information

Shipping & Returns

Description

ರಾಷ್ಟ್ರಪಿತ, ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ಹಿಂದುತ್ವವಾದಿ ನಾಥೂರಾಮ್‌ ಗೂಡ್ಸೆ ಅವರು ಗುಂಡಿಟ್ಟು ಕೊಂದು ಎಪತ್ತು ವರ್ಷಗಳು ಉರುಳಿವೆ. ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ ಇಂತಹ ಕಗ್ಗೊಲೆಗಳು ಎಗ್ಗಿಲ್ಲದೇ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಎಂಬುದರ ಕುರಿತು ಕೋ. ಚೆನ್ನಬಸಪ್ಪ ಅವರು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಗಾಂಧಿ ಕಗ್ಗೊಲೆ | Harivu Books