
ದುಪ್ಪಟ್ಟು
ರಾಜಾರಾಂ ತಲ್ಲೂರು ಅವರ ದುಪ್ಪಟ್ಟು ಪುಸ್ತಕ ಅತ್ಯಂತ ಸಾಂದರ್ಭಿಕವಾದ ಪುಸ್ತಕ. ಒಂದು ರೀತಿಯಲ್ಲಿ ಇದನ್ನು ಯಾವಾಗ ಬರೆದಿದ್ದರೂ ಸಾಂದರ್ಭಿಕ ಎಂದು ಕರೆಯಬಹುದಿತ್ತೇನೋ. ಯಾಕೆಂದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಸಮಸ್ಯೆಗಳು ಒಂದೆರಡು ವರ್ಷದವು ಅಲ್ಲ, ಅದಕ್ಕೆ ನಾವು ಒಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಬಿಟ್ಟುಕೊಟ್ಟೂ ಇಲ್ಲ. ಆದರೆ ಈಗ ಸರಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಹೊರಟಿರುವ ಸ್ಪಷ್ಟ ಗುರಿಯ ಸಂದರ್ಭದಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
$0.42
Original: $1.41
-70%ದುಪ್ಪಟ್ಟು—
$1.41
$0.42Product Information
Product Information
Shipping & Returns
Shipping & Returns
Description
ರಾಜಾರಾಂ ತಲ್ಲೂರು ಅವರ ದುಪ್ಪಟ್ಟು ಪುಸ್ತಕ ಅತ್ಯಂತ ಸಾಂದರ್ಭಿಕವಾದ ಪುಸ್ತಕ. ಒಂದು ರೀತಿಯಲ್ಲಿ ಇದನ್ನು ಯಾವಾಗ ಬರೆದಿದ್ದರೂ ಸಾಂದರ್ಭಿಕ ಎಂದು ಕರೆಯಬಹುದಿತ್ತೇನೋ. ಯಾಕೆಂದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಸಮಸ್ಯೆಗಳು ಒಂದೆರಡು ವರ್ಷದವು ಅಲ್ಲ, ಅದಕ್ಕೆ ನಾವು ಒಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಬಿಟ್ಟುಕೊಟ್ಟೂ ಇಲ್ಲ. ಆದರೆ ಈಗ ಸರಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಹೊರಟಿರುವ ಸ್ಪಷ್ಟ ಗುರಿಯ ಸಂದರ್ಭದಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.












